ಕೆಲವು ವರ್ಷಗಳ ಹಿಂದೆ ಕೃಷಿಯು ವಿದ್ಯಾವಂತರ ಆಯ್ಕೆಯಲ್ಲ ಎಂಬ ಮಾತುಗಳು ಹಳ್ಳಿಗಳಲ್ಲಿ ಕೇಳಿಬರುತ್ತಿದ್ದವು. ಆದರೆ ಇಂದು ಸಮಯ ಬದಲಾಗಿದೆ. ವಿದೇಶದಲ್ಲಿ ಕಲಿತ ವಿದ್ಯಾವಂತರು ಸಹ ಇಂದು ಕೃಷಿಯ…
Latest in ಯಶಸ್ಸಿನ ಕಥೆಗಳು
-
-
ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಯೊಂದಿದೆ. ಈ ಗಾದೆಯನ್ನು ಅಕ್ಷರಸ: ಸತ್ಯ ಮಾಡಿದ್ದಾರೆ ಈ ಕೃಷಿಕ. ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿಯನ್ನು ಮಾಡಿ ಇಂದು ಕೈತುಂಬಾ…
-
ಕುರಿ ಮೇಕೆ ಸಾಕಣಿಕೆ ಇಂದು ಹೆಚ್ಚಾಗುತ್ತಿದೆ. ಪ್ರಸ್ತುತ ಯುವಜನತೆ ಇತ್ತೀಚಿನ ದಿನಗಳಲ್ಲಿ ಕೃಷಿಯತ್ತ ಒಲವು ತೋರುತ್ತಿರುವುದು ಬಹಳ ಸಂತಸದ ವಿಷಯ. ಬಿಎಸ್ಸಿ ಪದವಿ ಪಡೆಯುತ್ತಿರುವ ಯುವಕನೊಬ್ಬ ತನ್ನ…
-
ನಮ್ಮ ದೇಶದಲ್ಲಿ70% ಮಳೆಯಾಶ್ರಿತ ಕೃಷಿ ಇದೆ. ಆದರೂ ರೈತರಿಗೆ ಮಳೆಯಾಶ್ರಿತ ಕೃಷಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿರುವ ಹಿನ್ನಲೆ ರೈತರು ಸಮಗ್ರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಸಮಗ್ರ ಕೃಷಿಯಿಂದ…
-
ಯಾವುದೇ ಕೆಲಸ ನಮ್ಮನ್ನು ಕೈಬಿಟ್ಟರೂ ಕೃಷಿ ಮಾತ್ರ ನಮ್ಮನ್ನು ಕೈಬಿಡುವುದಿಲ್ಲ. ಈಗಿನ ಕಾಲದಲ್ಲಿ ಬಹುತೇಕರು ಕೃಷಿಯಲ್ಲಿ ನಿರಾಸಕ್ತಿ ತೋರುವುದು ಒಂದು ಕಡೆಯಾದರೆ ಇನ್ನು ಕೆಲವರು ಉಳ್ಳೆಯ ಉದ್ಯೋಗ…
-
ಲಾಭದಾಯಕ ಹೈನುಗಾರಿಕೆ. ಹೈನುಗಾರಿಕೆಯು ಅನಾದಿ ಕಾಲದಿಂದ ನಡೆದುಬಂದ ವೃತ್ತಿ. ಇದು ಇತರ ವೃತ್ತಿಗಳಿಗಿಂತ ಶ್ರೇಷ್ಠ ಎಂಬ ಭಾವನೆ ಇದೆ. ಭಾರತದಲ್ಲಿ ಹಸುವಿನ ಬಗ್ಗೆ ಗೋಮಾತೆ ಎಂಬ ಪವಿತ್ರ…